83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಚಂದ್ರಶೇಖರ ಪಾಟೀಲರು, ತಮ್ಮ ಆರು ದಶಕಗಳ ಸಾಹಿತ್ಯಯಾನದ ಸಮಕಾಲೀನ ಹಾಗೂ ದಿಗ್ಗಜ ಸಾಹಿತಿಗಳ ಜೊತೆಗಿನ ಒಡನಾಟ, ಜಗಳ, ವಾಗ್ವಾದಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ತುಣುಕಿನಲ್ಲಿ ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಯವರು ಜಾತಿನಿಲುವಿನಲ್ಲಿ ತಕರಾರು ಹೊಂದಿದ್ದ ಚಂಪಾ, ಅದನ್ನು ಕಟುವಾಗಿ ಟೀಕಿಸಿದ ಅವರು, ಗಾಂಧಿ ಬಜಾರಿನ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.
Негізгі бет ಯು ಆರ್ ಅನಂತಮೂರ್ತಿ ಒಬ್ಬ ಹಿಪೊಕ್ರೆಟ್ : ಚಂಪಾ
Пікірлер: 21