Drishyakavya Kannada
ದೃಶ್ಯಕಾವ್ಯ - ಇದು 'ಕನ್ನಡ ದೃಶ್ಯಕಾವ್ಯ ಪ್ರತಿಷ್ಠಾನ' ಸಂಸ್ಥೆಯ ಯುಟ್ಯೂಬ್ ವಾಹಿನಿ. ತಾಳೆಗರಿ, ಶಾಸನಗಳು, ಶಿಲ್ಪಗಳು, ಗ್ರಂಥಗಳು, ಜಾನಪದ ಇತ್ಯಾದಿ ಆಕರಗಳಿಂದ ಆರಿಸಿ ತೆಗೆದ ಅಪರೂಪದ ಕಾವ್ಯಭಾಗಗಳು, ಹಾಡುಗಳು, ಕಥಾನಕಗಳು ಹಾಗೂ ಮಾಹಿತಿಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು ಈ ವಾಹಿನಿಯ ಮುಖ್ಯ ಗುರಿ. ಗಣಕ ಬಳಸುವ ಯುವಜನಾಂಗದ ಮನಸಿಗೆ, ಮಿದುಳಿಗೆ ಕನ್ನಡ ಸೇತು ಕಟ್ಟುವಲ್ಲಿ ಇದೊಂದು ಅಳಿಲುಸೇವೆ. ದೃಶ್ಯಕಾವ್ಯದ ರೂವಾರಿಗಳು- ಬರಹಗಾರ ಜಯಕುಮಾರ್ ವಿನಾಯಕ, ಶಾಸನ ಶಾಸ್ತ್ರಜ್ಞ ಅಚ್ಯುತ ಕಣಕಟ್ಟೆ ಹಾಗೂ ದೃಶ್ಯತಜ್ಞ ಗಣಪತಿ ಭಟ್. ಕನ್ನಡ ವಿದ್ವಾಂಸರ, ಪ್ರಾಜ್ಞರ, ಉದ್ಯಮಿಗಳ, ಕನ್ನಡಾಭಿಮಾನಿ ಸಹೃದಯರ ಮಾರ್ಗದರ್ಶನದೊಂದಿಗೆ ಮೂಡಿ ಬಂದಿದೆ 'ದೃಶ್ಯಕಾವ್ಯ'- 9:45
- 4 ай бұрын
ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಮೃತಿವನ, ಸಿದ್ಧಗಂಗೆ/ Dr. Shri Shri Shivakumara Swamiji, Siddaganga
- 7:03
- 6 ай бұрын
ಶಿರಸಿ ಮಾರಿಕಾಂಬೆ ಕಥೆ/Story of Sirsi Marikamba
- 5:24
- 6 ай бұрын
ಜ್ಞಾನವಾಪಿ ಪ್ರಕರಣದ ಹೂರಣ/ಕನ್ನಡ ಜಾಡು/Stories of Varanasi
- 14:56
- 7 ай бұрын
'ರಾಮ' ಎರಡಕ್ಷರದಲ್ಲಿ ಸೃಷ್ಟಿಯ ವಿಸ್ಮಯ/ವಿವರಣೆ: ಶಶಿಧರ ಚಿಕ್ಕ, ಇಂಡಾಲಜಿ ತಜ್ಞರು/Eternal Meaning o...
- 9:02
- 7 ай бұрын
ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi
- 6:27
- 7 ай бұрын
ಇತಿಹಾಸದಿಂದ ಏನು ಉಪಯೋಗ?/ಡಾ.ದೇವಕೊಂಡಾರೆಡ್ಡಿ/ಚರ್ಚೆ/ಪ್ರಚ್ಛಕ: ಜೈ ವಿನಾಯಕ, ಸಂಯೋಜಕ: ಅಚ್ಯುತ ಕಣಕಟ್ಟೆ/History
- 12:55
- 8 ай бұрын
ಬಸದಿ ಬೆಟ್ಟದ ಸ್ವಪ್ನಲೋಕ/Basadi Betta, Jain temples
- 10:11
- 8 ай бұрын
ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
- 9:26
- 8 ай бұрын
ಕೋಡಿಮಠ ಭವಿಷ್ಯವಾಣಿ ಸತ್ಯಾನ್ವೇಷಣೆ /ಭಾಗ-೪/ Kodimata Story
- 10:57
- 9 ай бұрын
ಕೋಡಿಮಠ ತಾಳೆಗರಿ ಹೊತ್ತಗೆ ಹೇಗಿದೆ? ಇತಿಹಾಸ ಏನಿದೆ? ಭಾಗ-೧/ Kodimath history and Kalajnana Part-1
- 14:17
- 10 ай бұрын
Пікірлер