“ಕವಿರತ್ನ ದ್ಯಾಂಪುರ ಚನ್ನಕವಿಗಳು” ವಿಶೇಷ ಉಪನ್ಯಾಸ:ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು
ಅಪೂರ್ವ ಪುರಾಣ, ಸದಾಶಿವ ಲೀಲೆ ಮತ್ತು
ಶ್ರೀ ಕುಮಾರೇಶ್ವರರ ನಾಮಾವಳಿ ಗಳನ್ನು ರಚಿಸಿದ
ಕವಿರತ್ನ ದ್ಯಾಂಪುರ ಚನ್ನಕವಿಗಳ ೭೭ ನೆಯ ಪುಣ್ಯಸ್ಮರಣೆ,
ಮಹಾಶಿವರಾತ್ರಿ ೧೮-೦೨-೨೦೨೩ ರಂದು ಅವರ ಅಮೃತಶಿಲಾಮೂರ್ತಿಯ ಲೋಕಾರ್ಪಣೆ ಪೂರ್ವಭಾವಿಯಾಗಿ
ಪ್ರೇರಣೆ ನೀಡಿದ ವಿಶೇಷ ಉಪನ್ಯಾಸ
ಪರಮಪೂಜ್ಯ
ಶ್ರೀ ಮ.ನಿ.ಪ್ರ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳಿಂದ
ಮೂರುಸಾವಿರ ವಿರಕ್ತಮಠ.
ಉಪ್ಪಿನಬೆಟಗೇರಿ ಪೂಜ್ಯರಿಂದ
ಕವಿರತ್ನ ದ್ಯಾಂಪುರ ಚನ್ನಕವಿಗಳು ರಚಿಸಿದ ಮಂಗಲ ಗೀತೆ
ಗಾಯನ:
ಶಾಸ್ತ್ರೀಯ ಸಂಗೀತದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ
ಪಂ. ಕೈವಲ್ಯಕುಮಾರ ಗುರವ.ವರಿಂದ
Негізгі бет Kaviratna Dyampura Channakavi :Hanagal Shri Kumara Shivayogi Seva Samithi (Trust) New Delhi
Пікірлер: 5