ಮಂಗಳೂರು: ಮಳಲಿ ಮಸೀದಿಗೆ ಪ್ರವೇಶ ಮಾಡಿ ಒಂದು ಇಟ್ಟಿಗೆ ತೆಗೆದುಕೊಂಡು ಹೋಗು ನೋಡೋಣ ಎಂದು ಎಸ್ಡಿಪಿಐ ನಾಯಕ ಭಾಸ್ಕರ್ ಪ್ರಸಾದ್ ಶ್ರೀರಾಮಸೇನೆ ಮುಖ್ಯಸ್ಥ ಸವಾಲು ಹಾಕಿದ್ದಾರೆ. ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಜೀವವನ್ನು ಒತ್ತೆಯಿಟ್ಟು ಮಳಲಿ ಮಸೀದಿಯನ್ನು ಉಳಿಸಿಕೊಳ್ಳಬೇಕು ಎಂದಿಲ್ಲ. ನೀನು ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ, ಮಳಲಿ ಮಸೀದಿಗೆ ಪ್ರವೇಶ ಮಾಡಿ ಜೀವಂತವಾಗಿ ಹೊರ ಹೋಗು ಎಂದು ಸವಾಲು ಹಾಕಿದರು.
#SDPI #PramodMuthalik #MalaliMasjid
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет SDPI Leader Bhaskar Prasad Challenges Pramod Muthalik | Malali Masjid | Vijay Karnataka
No video
Пікірлер: 38