ಆಸೆಗಳು bathuvavaregdoshagslukaaduthiruthve ದೋಷಗಳ ನಿಗ್ರವಾಗದೆ ಆಸೆಗಳು ಬತುವುದಿಲ್ಲ ಆಸೆಗಳ ಪೂರೈಕೆಗೆ ಅನ್ಯಾದ ಸಪಾದನೆ ಮಾಡಬೇಕಾಗುವುದು ಆಗ ಬದುಕು ಪರಿಶುದ್ಧತೆ ಇರೋಡಿಲ್ಲೈಲ್ಲಿ ಸದಾಲೋಚನೆಯ ಅಗತ್ಯ ಬೀರುತ್ತದೆ ಗುರುಪಡೇಶ ಪಡೆಯ ಬೇಕು ಇಲ್ಲ ಓಡಿತಿಲಿದುಕೊಳ್ಳಬೇಕು ಅದಕ್ಕೆ ಗುರು ಪ್ರೇರಣೆ ಬೇಕು preraneyaaga ಬೇಕಿದ್ದರೆ ಗುರು ದ್ಯಾನ ಮಾಡಬೇಕು ಇದರಿಂದ ಮೆದುಳು ಚುರುಕಾಗಿ ಬುದ್ಧಿ ಪ್ರಚೋಡಿತಗೊಂದು ಬುದ್ಧಿ ಥಗದಕಡೆ ಚಲಿಸುತ್ತದೆ ಸ್ಥಿರವಲ್ಲದ ವಿಷಯ ಸುಖದ ಮೇಲೆ ನಿರಾಸಕ್ತಿ ಉಂಟಾಗು ತದೆ ಸ್ಕ್ಕಡ್ಡರಲ್ಲಿ ತೃಪ್ತಿ ಹೊಂದುವ ಭಾವನೆ moodinaruthde ಮದರಹಿತ ಭಾವನೆ ಬೆಳೆದು ಎಲ್ಲರೂ ಈ ಭೂಮಿಯಲ್ಲಿ ಬದುಕಲು ಹಕ್ಕುದಾರರು ಬಡಜನರಿಗೆ ಬದುಕಲು ಅವಕಾಶ ಮಾಡಿ ಕೊಡಬೇಕು ಇವು ಭಗವಂತನನ್ನು ಸತೀಶ ಗೊಳಿಸುವ ವಿ ಧಾನ ಸರ್ವೇ ಜನಾಃ ಶುಹಿನೋ ಭವಂತು
Пікірлер: 76