ದೇವೀ ಸ್ವರೂಪರಾದ "ಅಪ್ಪಾಜಿ" - ಪೂಜ್ಯ ಶ್ರೀ ನಾಗೇಂದ್ರ ಕುಮಾರ್ , ಸ್ವಾಮಿ ವಿರಜಾನಂದ ಸದ್ಗುರು ಸದನ - ಹಿನಕಲ್ : ಮೈಸೂರು
ಇವರು 29-5-2020 ರಂದು ಪ್ರಾರಂಭಿಸಿದ
🌺ಶ್ರೀ ಲಲಿತಾ ಸಹಸ್ರನಾಮ🌺
"ನೈಜ ಕಲಿಕೆ" ಮೊದಲನೇ ವರ್ಷದ ವಾರ್ಷಿಕೋತ್ಸವ.
ಈವರೆಗೆ '334 WhatsApp' ಗ್ರೂಪಗಳ "82,000" (ಎಂಬತ್ತೆರಡು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
ಸಂಪರ್ಕ :-
ಸಂಗಮೇಶ ಭಾರದ್ವಾಜ್ : 83174 45010
ಕಾರ್ತಿಕ್ ಭಾರದ್ವಾಜ್ : 77604 04626
ಹೇಮಾ ವಿಜಯಕುಮಾರ್ : 98454 58792
🌎 "ನೈಜ ಕಲಿಕೆ" ಸೇರಲು link 👇
Follow this link to join my WhatsApp group: chat.whatsapp....
ಈ ದಿನ 18-6-2021 ಶುಕ್ರವಾರ ಸಂಜೆ 6 ಗಂಟೆಗೆ "ನೇರ ಪ್ರಸಾರ"ದ ಮೂಲಕ ಸಾಮೂಹಿಕ 🌹ಶ್ರೀಲಲಿತಾ ಸಹಸ್ರನಾಮ🙏 ಕುಂಕುಮಾರ್ಚನೆ.
☀️ದೇವೀ ಸ್ವರೂಪರಾದ "ಅಪ್ಪಾಜಿ" ಅವರಿಂದ ದಿವ್ಯ ಮಾರ್ಗದರ್ಶನ ☀️
ವಿವರಗಳಿಗೆ :-
• 🌹ಶ್ರೀ ಲಲಿತಾ ಸಹಸ್ರನಾಮ🌹 ...
Негізгі бет 🤰ಸ್ತ್ರೀ :ಹೆಣ್ಣು -1🌹"ಸಂತಾನ": ಮಕ್ಕಳಾಗದೆ ಇರಲು, "ಹೆಂಗಸರ ಅರೋಗ್ಯ ಸಮಸ್ಯೆ"ಗೆ ಕಾರಣಗಳು.
Пікірлер: 225